HomeGadag Newsಮಹೇಶ ಕೋಟಿಗೆ ಸನ್ಮಾನ

ಮಹೇಶ ಕೋಟಿಗೆ ಸನ್ಮಾನ

For Dai;y Updates Join Our whatsapp Group

Tribute to Mahesh Chandrasekharappa Koti
ಅಖಿಲ ಭಾರತ ವೀರಶೈವ ಮಹಾಸಭಾ ಗದಗ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ ಚಂದ್ರಶೇಖರಪ್ಪ ಕೋಟಿಯವರನ್ನು ಆಲಮಟ್ಟಿ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಯೆಂಡಿಗೇರಿ ಹಾಗೂ ಅಶೋಕ ಗೋಡಚಿಯವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೋಟಿ ಹಾಗೂ ಗೋಡಚಿ ಪರಿವಾರದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img