HomeHaveri`ಕರುನಾಡ ಕಣ್ಮಣಿ ಕವಿಭೂಷಣ' ರಾಜ್ಯ ಪ್ರಶಸ್ತಿ

`ಕರುನಾಡ ಕಣ್ಮಣಿ ಕವಿಭೂಷಣ’ ರಾಜ್ಯ ಪ್ರಶಸ್ತಿ

For Dai;y Updates Join Our whatsapp Group

Dr. ``Karunada Kanmani Kavibhushan'' State Award to Gurupadiah V. Salimath
ಹಾವೇರಿ ನಗರದ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ, ಸವಣೂರಿನ ಯುವ ಸಾಹಿತಿ, ಚಿಂತಕ ಡಾ. ಗುರುಪಾದಯ್ಯ ವೀ.ಸಾಲಿಮಠ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಸರ್. ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ 163ನೇ ಜನ್ಮದಿನೋತ್ಸವ, ವಾರ್ಷಿಕ ಸಮಾರಂಭ ಹಾಗೂ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಸಾಹಿತ್ಯಿಕ ಸೇವೆಯನ್ನು ಮನಗಂಡು `ಕರುನಾಡ ಕಣ್ಮಣಿ ಕವಿಭೂಷಣ’ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img