For Dai;y Updates Join Our whatsapp Group
ಗದಗ: ನಗರದ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆ (ರಿ)ಯ ಶ್ರೀ ರಾಜೇಶ್ವರಿ ಕಲಾಕುಟೀರದ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಿಪಿಜಿ ಅಂಧರ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಕಳಕಪ್ಪ ಮುದ್ಲಾಪೂರ, ಪತ್ರಕರ್ತ ಗಣೇಶ್ ಪೈ ಹಾಗೂ ಕಲಾವಿದ ಬಸವರಾಜ ನೆಲಜೇರಿ ಅವರನ್ನು ಕಲಾಕುಟೀರದ ಸಂಸ್ಥಾಪಕರು ಹಾಗೂ ಅತಿಥಿಗಳು ಸನ್ಮಾನಿಸಿದರು.