HomeGadag Newsವಿರೋಧ ಪಕ್ಷದ ನಾಯಕರಾದ ಸಂತೋಷ ಹಿರೇಮನಿಯವರಿಗೆ ಸನ್ಮಾನ

ವಿರೋಧ ಪಕ್ಷದ ನಾಯಕರಾದ ಸಂತೋಷ ಹಿರೇಮನಿಯವರಿಗೆ ಸನ್ಮಾನ

For Dai;y Updates Join Our whatsapp Group

Spread the love

Tribute to opposition leader Santosh Hiremani
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ಗದಗ ಜಿಲ್ಲಾಧ್ಯಕ್ಷರಾದ ಎಂ.ಎ. ಕುರ್ತಕೋಟಿಯವರ ನೇತೃತ್ವದಲ್ಲಿ ಮುಂಡರಗಿ ವಿರೋಧ ಪಕ್ಷದ ನಾಯಕರಾದ ಸಂತೋಷ ಹಿರೇಮನಿಯವರನ್ನು ಸನ್ಮಾನಿಸಲಾಯಿತು. ಕರವೇ ಮುಖಂಡರಾದ ಕಾಶೀಂಸಾಬ ಚಪ್ಪರಬಂದಿ, ದುರಗೇಶ ನಾವಿ, ತೌಸಿಫ ಮಕಾನದಾರ ಉಪಾಧ್ಯಕ್ಷರು, ಮುನಾಫ ಸುಂಕದ, ಶಿರಾಜ ಡಂಬಳ, ಸೋಯಿಲ್ ಡೆಂಕದ್, ಸಲೀಂ ತಾಡಪತ್ರಿ ಮುಂತಾದವರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!