Davanagere: ಒಂದೇ ದಿನ 7 ಜನ ಸಾವು: ಸ್ಮಶಾನಕ್ಕಿಲ್ಲ ಜಾಗ, ಅಂತ್ಯಕ್ರಿಯೆಗೆ ಗ್ರಾಮಸ್ಥರ ಪರದಾಟ!
Spread the loveದಾವಣಗೆರೆ: ವಿವಿಧ ಕಾರಣಕ್ಕೆ ಒಂದೇ ದಿನ ಏಳು ಜನ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊಸಕುಂದವಾಡ ಗ್ರಾಮದಲ್ಲಿ ಜರುಗಿದೆ. ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್: ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ! ಮೃತರಲ್ಲಿ ನಾಲ್ಕು ಜನ ವಯೋಸಹಜದಿಂದ ಸಾವನ್ನಪ್ಪಿದರೆ 3 ಜನ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಾರಿಯಕ್ಕ(70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ ( 65)ಬಿಮಕ್ಕ (70), ಎರಡು ದಿನದ ನವಜಾತ ಶಿಶು ಸೇರಿದಂತೆ 7 ಜನ … Continue reading Davanagere: ಒಂದೇ ದಿನ 7 ಜನ ಸಾವು: ಸ್ಮಶಾನಕ್ಕಿಲ್ಲ ಜಾಗ, ಅಂತ್ಯಕ್ರಿಯೆಗೆ ಗ್ರಾಮಸ್ಥರ ಪರದಾಟ!
Copy and paste this URL into your WordPress site to embed
Copy and paste this code into your site to embed