Chitradurga: ಮುರುಘಾ ಮಠದಲ್ಲಿ ಕಳ್ಳತನ: ಶಿವಮೂರ್ತಿ ಶರಣರ ಬೆಳ್ಳಿ ಮೂರ್ತಿ ಕದ್ದೊಯ್ದ ಕಳ್ಳರು!
Spread the loveಚಿತ್ರದುರ್ಗ:- ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದಲ್ಲಿ ಕಳ್ಳತನ ನಡೆದಿದ್ದು, ಶಿವಮೂರ್ತಿ ಶರಣರ ಬೆಳ್ಳಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. Davanagere: ಒಂದೇ ದಿನ 7 ಜನ ಸಾವು: ಸ್ಮಶಾನಕ್ಕಿಲ್ಲ ಜಾಗ, ಅಂತ್ಯಕ್ರಿಯೆಗೆ ಗ್ರಾಮಸ್ಥರ ಪರದಾಟ! ಮುರುಘಾ ಮಠದ ದರ್ಬಾರ್ ಹಾಲ್ ನಲ್ಲಿ ಇಟ್ಟಿದ್ದ ಬೆಳ್ಳಿಮೂರ್ತಿ ಜುಲೈ 4ನೇ ತಾರೀಕಿನಿಂದ ನಾಪತ್ತೆ ಆಗಿದ್ದು, ಕಳ್ಳರ ಕೃತ್ಯ ಎಂದು ಶಂಕಿಸಲಾಗಿದೆ. ಇಲ್ಲಿನ ಶಿವಮೂರ್ತಿ ಶರಣರ ಪಟ್ಟಾಭಿಶೇಕದ 25 ನೇ ವರ್ಷಾಚರಣೆ ವೇಳೆ ಭಕ್ತರು ಈ ಬೆಳ್ಳಿ … Continue reading Chitradurga: ಮುರುಘಾ ಮಠದಲ್ಲಿ ಕಳ್ಳತನ: ಶಿವಮೂರ್ತಿ ಶರಣರ ಬೆಳ್ಳಿ ಮೂರ್ತಿ ಕದ್ದೊಯ್ದ ಕಳ್ಳರು!
Copy and paste this URL into your WordPress site to embed
Copy and paste this code into your site to embed