HomeGadag Newsಜನಾಬ ಸಲೀಂ ಅಹ್ಮದರಿಗೆ ಸನ್ಮಾನ

ಜನಾಬ ಸಲೀಂ ಅಹ್ಮದರಿಗೆ ಸನ್ಮಾನ

For Dai;y Updates Join Our whatsapp Group

Mr. Salim Ahmad Member of the Karnataka Legislative Council
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಜನಾಬ ಸಲೀಂ ಅಹ್ಮದರು ಸರಕಾರದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿ ಪ್ರಥಮ ಬಾರಿ ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಜನಸಂಪರ್ಕ ಕಾರ್ಯಾಲಯದಲ್ಲಿ ಗದಗ ಶಹರ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಜ. ಮಹ್ಮಮದಹನ್ನಿಫ ಎನ್.ಶಾಲಗಾರ ನೇತೃತ್ವದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನ್ವರ ಶಿರಹಟ್ಟಿ, ಶಾರೂಖ್ ಹುಯಿಲಗೋಳ, ಯೂಸೂಫ ಡಂಬಳ, ಸೈಯದಖಾಲೀದ ಕೊಪ್ಪಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img