ರೈಲು ಸಂಚಾರ ರದ್ದು

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಬೆಳಗಾವಿ-ಗೋವಾ ರೈಲ್ವೆ ಮಾರ್ಗದಲ್ಲಿ ದೂಧಸಾಗರ ಬಳಿ ಶುಕ್ರವಾರ ಭೂಕುಸಿತ ಹಾಗೂ ಸೋನಾಲಿಂ ಕುಲೆಂ ನಡುವೆ ರೈಲು ಹಳಿ ತಪ್ಪಿದೆ ಹಿನ್ನೆಲೆಯಲ್ಲಿ ಕೆಲವು ರೈಲು ಸಂಚಾರ ರದ್ದುಪಡಿಸಿದ್ದು, ಇನ್ನು ಹಲವು ರೈಲುಗಳನ್ನು ಭಾಗಶಃ ರದ್ದುಪಡಿಸಿ, ಒಂದು ರೈಲಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ನಿರ್ದೇಶನ ನೀಡಿ ನೈರುತ್ಯ ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here