Home Gadag News ಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ

ಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ

0
ಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಇವರಿಗೆ ಗದಗ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಕರಬಿಷ್ಠಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಫ್. ವ್ಹಿ ಮರಿಗೌಡ್ರು, ಕೆ.ಕೆ. ಮುಳಗೌಡ್ರು, ಶಿವಾನಂದ ಪಲ್ಲೆದ, ಬಸವರಾಜ ಜಕ್ಕಪ್ಪನವರ, ವೀರಣ್ಣ ಕುರಡಗಿ, ಚಂದ್ರು ಬಾಳಿಹಳ್ಳಿಮಠ, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ, ಸಿದ್ಧಣ್ಣ ಬಂಡಿ, ಮಲ್ಲಾಪೂರ, ಶರಣಪ್ಪ ಕುರಡಗಿ ಹಾಗೂ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.
Spread the love

Tribute to Sharanbasappa Gudimani
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಇವರಿಗೆ ಗದಗ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಕರಬಿಷ್ಠಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಫ್. ವ್ಹಿ ಮರಿಗೌಡ್ರು, ಕೆ.ಕೆ. ಮುಳಗೌಡ್ರು, ಶಿವಾನಂದ ಪಲ್ಲೆದ, ಬಸವರಾಜ ಜಕ್ಕಪ್ಪನವರ, ವೀರಣ್ಣ ಕುರಡಗಿ, ಚಂದ್ರು ಬಾಳಿಹಳ್ಳಿಮಠ, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ, ಸಿದ್ಧಣ್ಣ ಬಂಡಿ, ಮಲ್ಲಾಪೂರ, ಶರಣಪ್ಪ ಕುರಡಗಿ ಹಾಗೂ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here