ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಿಜ್ಞಾನ ಸಂವಹನಕಾರರಾದ ರಾಜು ಭೂಶೆಟ್ಟಿಯವರ ಆತ್ಮ ವಿಶ್ವಾಸ, ಸಮಯ ನಿರ್ವಹಣೆ, ಸೃಜನಶೀಲತೆ ಈ ವಿಷಯಗಳನ್ನಾಧರಿಸಿದ ಚಿಂತನ ಕಾರ್ಯಕ್ರಮವು ಸೆ.4ರಂದು ಧಾರವಾಡ ಆಕಾಶವಾಣಿಯ ಮೂಲಕ ಬೆಳಿಗ್ಗೆ 6.25ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement