ಆರ್.ಎಸ್. ಬುರಡಿ ಅವರಿಗೆ ಅಭಿನಂದನೆ

0
R.S. Congratulations to Buradi
ಗದಗ ಜಿಲ್ಲೆಯ ಶಾಲಾ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಆರ್.ಎಸ್. ಬುರಡಿ ಅವರಿಗೆ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಪ್ಪತ್ತಗಿರಿ ಬಳಗದ ಎಸ್.ಕೆ. ಆಡಿನ, ಶಿವಲೀಲಾ ಧನ್ನಾ, ರಮಾ ಚಿಗಟೇರಿ, ಅನಸೂಯಾ ಮಿಟ್ಟಿ, ಭಾಗ್ಯಶ್ರೀ ಹುರಕಡ್ಲಿ, ಕಲಬುರ್ಗಿಯ ಶರಣರಾದ ಶಿವಶರಣಪ್ಪ ಧನ್ನಾ ಉಪಸ್ಥಿತರಿದ್ದರು.
Spread the love

R.S. Congratulations to Buradi
ಗದಗ ಜಿಲ್ಲೆಯ ಶಾಲಾ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಆರ್.ಎಸ್. ಬುರಡಿ ಅವರಿಗೆ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಪ್ಪತ್ತಗಿರಿ ಬಳಗದ ಎಸ್.ಕೆ. ಆಡಿನ, ಶಿವಲೀಲಾ ಧನ್ನಾ, ರಮಾ ಚಿಗಟೇರಿ, ಅನಸೂಯಾ ಮಿಟ್ಟಿ, ಭಾಗ್ಯಶ್ರೀ ಹುರಕಡ್ಲಿ, ಕಲಬುರ್ಗಿಯ ಶರಣರಾದ ಶಿವಶರಣಪ್ಪ ಧನ್ನಾ ಉಪಸ್ಥಿತರಿದ್ದರು.

Spread the love
Advertisement

LEAVE A REPLY

Please enter your comment!
Please enter your name here