ಪುರಾತನ ಪ್ರಸಿದ್ಧ ಬೆಟಗೇರಿ ಗದಗ ನಗರದ ಶ್ರೀ ಹಳೇ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಜನಾಂಗದ ಕುಲದೇವತೆ ಬನಶಂಕರಿ ದೇವಿಗೆ ನರಕ ಚತುರ್ದಶಿ ಅಂಗವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಈ ಸೇವೆಯನ್ನು ವಾಣಿ ಪ್ರಫುಲ್ ಮಾಳೆಕೋಪ್ಪಮಠ ಕುಟುಂಬದವರು ವಹಿಸಿದ್ದರು. ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಶ್ರೀ ದೇವಿಯ ದರ್ಶನ ಪಡೆದ ಪುನೀತರಾದರು.