ಕೆಂಪಮ್ಮ ದೇವಿ ಕೊಂಡೊತ್ಸವ ವೇಳೆ ಅವಘಡ: ಇಬ್ಬರಿಗೆ ಗಾಯ!

0
Spread the love

ತುಮಕೂರು:– ತಾಲೂಕಿನ ನೆರಳಾಪುರದ ಕೆಂಪಮ್ಮ ದೇವಸ್ಥಾನದಲ್ಲಿ ಅವಘಡ ಒಂದು ಸಂಭವಿಸಿದೆ. ಸನ್ನಿಧಿಯಲ್ಲಿ ನಡೆದ ಕೊಂಡೊತ್ಸವ ವೇಳೆ ಇಬ್ಬರಿಗೆ ಗಾಯಗಳಾಗಿದೆ.

Advertisement

ಕಳೆದ ಶನಿವಾರ ರಾತ್ರಿ ನೆರಳಾಪುರ ಗ್ರಾಮದ ಕೆಂಪಮ್ಮ ದೇವಿಯ ಕೊಂಡೊತ್ಸವ ನಡೆದಿತ್ತು. ಈ ವೇಳೆ ಪರಿಚಾರಕರು ಆಕಸ್ಮಿಕವಾಗಿ ದೇವರ ಉತ್ಸವ ಸಹಿತ ಕೊಂಡಕ್ಕೆ ಬಿದಿದ್ದಾರೆ. ದೇವಿಯ ಉತ್ಸವ ಹೊತ್ತಿದ್ದ ನವೀನ್‌ ಹಾಗೂ ದರ್ಶನ್ ಕೊಂಡಕ್ಕೆ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಅವರನ್ನು ಹಿಡಿದಿದ್ದಾರೆ.

ಇನ್ನೂ ಉತ್ಸವ ಹೊತ್ತ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

LEAVE A REPLY

Please enter your comment!
Please enter your name here