ರಾಧಾಬಾಯಿ ಲಾಯದ್ಹುಣಸಿ ನಿಧನ

0
Spread the love

ಗಂಗಾವತಿ: ಇಲ್ಲಿನ ಪಂಪಾನಗರದ ನಿವಾಸಿ ರಾಧಾಬಾಯಿ ಕಿಶನ್‌ರಾವ್ ಲಾಯದ್ಹುಣಸಿ(ಮಾಸ್ತರ್)(74) ಅವರು ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ಲಘು ಹೃದಯಾಘಾತದಿಂದ ಕೊನೆಯುಸಿರೆಳೆದರು.

Advertisement

ಮೂಲತಃ ಹುಲಿ ಹೈದರ್ ಸಮೀಪದ ಲಾಯದ್ಹುಣಸಿ ಗ್ರಾಮದವರಾದ ಇವರು, ಪತಿ ಕಿಶನ್‌ರಾವ್ ಮಾಸ್ತರ್, ಮಕ್ಕಳಾದ ತೆರಿಗೆ ಸಲಹೆಗಾರ ವೆಂಕಟೇಶ, ವಕೀಲ ಮಲ್ಹಾರಿರಾವ್ ,ಜಿಲ್ಲಾ ದಸ್ತು ಬರಹಗಾರ ರಾಘವೇಂದ್ರ ಓರ್ವ ಪುತ್ರಿ,(ಪತಿ,ಮೂವರು ಪುತ್ರರು ,ಓರ್ವ ಪುತ್ರಿ) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .

ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಧ್ಯಾಹ್ನ 12 ಗಂಟೆಗೆ ಗಂಗಾವತಿಯ ಜುಲಾಯಿ ನಗರ ರಸ್ತೆ ರುದ್ರಭೂಮಿಯಲ್ಲಿ ಜರುಗಲಿದೆ.


Spread the love

LEAVE A REPLY

Please enter your comment!
Please enter your name here