ನಾನು ಪರಮೇಶ್ವರ್ ಇಬ್ಬರು ಸಿದ್ದರಾಮಯ್ಯ ಪರವಿರುತ್ತೇವೆ: ಕೆ ಎನ್ ರಾಜಣ್ಣ

0
Spread the love

ತುಮಕೂರು: ತುಮಕೂರಿನಲ್ಲಿ ಸಚಿವ ಕೆ ಎನ್ ರಾಜಣ್ಣ, ಡಾ. ಜಿ ಪರಮೇಶ್ವರ್ ಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ. ಈಗ ಡಾ. ಜಿ ಪರಮೇಶ್ವರ್ ಗೃಹ ಮಂತ್ರಿ ಆಗಿದ್ದಾರೆ.ಮುಂದೆ ಏನು ಬೇಕಾದರೂ ಆಗಬಹುದು ನಮ್ಮ ಜಿಲ್ಲೆಯಿಂದ ಒಬ್ಬರು ಸಿಎಂ ಆದರೆ, ಸಂತೋಷಪಡುತ್ತೇವೆ ಎಂದುಹೇಳಿದ್ದಾರೆ. ಸಿದ್ದರಾಮಯ್ಯ ಇರುವವರೆಗೂ ನಾವೆಲ್ಲ ಸಿದ್ದರಾಮಯ್ಯ ಅವರ ಪರ. ನಾನು ಪರಮೇಶ್ವರ್ ಇಬ್ಬರು ಸಿದ್ದರಾಮಯ್ಯ ಪರವಿರುತ್ತೇವೆ ಎಂದರು.

Advertisement

ಸಿದ್ದರಾಮಯ್ಯ ಹೊರತುಪಡಿಸಿದರೆ ಜಿ ಪರಮೇಶ್ವರ್ ಸಿಎಂ ಆಗಲಿ ಏನು ಮಾತನಾಡಬಾರದು ಎಂದು ಎಐಸಿಸಿ ಅವರು ಹೇಳಿದ್ದಾರೆ ಈಗ ಮಾತನಾಡಿದ್ದು ಆಯ್ತು ಮುಂದೆ ಮಾತನಾಡಲ್ಲ ಅಂತ ಹೇಳಿದ್ದೇವೆ ಎಂದು ತುಮಕೂರಿನ ನೂತನ ಪೊಲೀಸ್ ಸಮುಚ್ಚಯ ಉದ್ಘಾಟನೆ ಸಮಾರಂಭದಲ್ಲಿ ಸಹಕಾರ ಹಸಿವ ಕೆ ಎನ್ ರಾಜಣ್ಣ ಹೇಳಿದರು.


Spread the love

LEAVE A REPLY

Please enter your comment!
Please enter your name here