ಸರಳತೆ ಮೆರೆದ ಆನಂದಸ್ವಾಮಿ ಗಡ್ಡದೇವರಮಠ

0
gaddadevaramata
Spread the love

ವಿಜಯಸಾಕ್ಷಿ : ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರ ಸಭೆಯ ನಡುವಿನ ವಿರಾಮದಲ್ಲಿ ಗಿಡದ ಕೆಳಗೆ ಕಾರ್ಯಕರ್ತರೊಂದಿಗೆ ಕುಳಿತು, ಸಾಮಾನ್ಯ ಕಾರ್ಯಕರ್ತರಂತೆ ಊಟ ಮಾಡುವ ಮೂಲಕ ಸರಳತೆ ಮೆರೆದರು.

Advertisement

Spread the love

LEAVE A REPLY

Please enter your comment!
Please enter your name here