ಪಂಢರಪುರಕ್ಕೆ ಹೊರಟ ಪಾದಯಾತ್ರಿಗರ ಮೇಲೆ ಹರಿದ ಕಾರು: 6 ಜನರ ಸ್ಥಿತಿ ಗಂಭೀರ!

0
Spread the love

ಚಿಕ್ಕೋಡಿ:- ಇಲ್ಲಿನ ಹಾರೂಗೇರಿ ಪಟ್ಟಣದ ಬಳಿ ಪಂಢರಪುರಕ್ಕೆ ಪಾದಯಾತ್ರೆ ಹೊರಟವರ ಮೇಲೆ ಕಾರು ಹರಿದ ಪರಿಣಾಮ 6 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಜರುಗಿದೆ.

Advertisement

ರಾಯಬಾಗ ತಾಲೂಕಿನ ಹಿಡಕಲ್ ಮೂಲದ ಭಕ್ತರು, ಅಥಣಿ ಮಾರ್ಗವಾಗಿ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ಕಾರು ಚಾಲಕನ ಅಜಾಗರೂಕ ಚಾಲನೆಯಿಂದ 6 ಯುವಕರ ಮೇಲೆ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ಯುವಕರನ್ನು ಸ್ಥಳೀಯ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾರೂಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here