ಚಿತ್ರದುರ್ಗ:- ದುಷ್ಕರ್ಮಿಗಳ ಗುಂಪೊಂದು ಗಂಡ- ಹೆಂಡ್ತಿ ಕೊಚ್ಚಿ ಕೊಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ
Advertisement
48 ವರ್ಷದ ಹನುಮಂತಪ್ಪ, 43 ವರ್ಷದ ತಿಪ್ಪಮ್ಮ ಕೊಲೆಯಾದ ಪತಿ- ಪತ್ನಿ ಎನ್ನಲಾಗಿದೆ. ಜಮೀನಿನಲ್ಲಿ ಈರುಳ್ಳಿಗೆ ನೀರು ಹಾಯಿಸಲು ಸಂಜೆ ತೆರಳಿದ್ದ ವೇಳೆ ಘಟನೆ ಜರುಗಿದೆ.
ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.