ಎಲೆಕ್ಟ್ರಾನಿಕ್ ಮಾಧ್ಯಮ ಸಹಕಾರಿ

0
mulagunda
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಂದಿನ ಆಧುನಿಕ, ತಂತ್ರಜ್ಞಾನದ ಯುಗದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ತುಂಬಾ ಸಹಕಾರಿಯಾಗಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಅಭಿಪ್ರಾಯಪಟ್ಟರು.

Advertisement

`ಲೋಕಲ್ ನ್ಯೂಸ್’ ಮಾಧ್ಯಮದ ಲೋಗೋ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮತ್ತು ತ್ವರಿತವಾಗಿ ಸುದ್ದಿ ನೀಡುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಕಾರ್ಯನಿರ್ವಹಿಸುತ್ತಿದ್ದು, ಈ ಲೋಕಲ್ ನ್ಯೂಸ್ ನೊಂದವರ, ಬಡವರ, ದೀನ-ದಲಿತರಿಗೆ ನ್ಯಾಯ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಹಾರೈಸಿದರು.

ಪತ್ರಕರ್ತರಾದ ಮಹೇಶ ನೀಲಗುಂದ, ವಿ.ಡಿ. ಸಿದ್ದನಗೌಡರ, ರಾಜು ಪಾಟೀಲ್, ಚನ್ನಪ್ಪ ಹುಲ್ಲೂರ ಇದ್ದರು.


Spread the love

LEAVE A REPLY

Please enter your comment!
Please enter your name here