ಗಣೇಶ ಚತುರ್ಥಿಯ ಅಂಗವಾಗಿ ಗದುಗಿನ ಕಾಂಗ್ರೆಸ್ನ ಹಿರಿಯ ಮುಖಂಡ ಪರಶುರಾಮ ಚನ್ನಪ್ಪ ನಾಯ್ಕರ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕಲ ಪೂಜಾ ವಿಧಾನಗಳೊಂದಿಗೆ ಗಣೇಶ ಮೂರ್ತಿಯನ್ನು ಕರೆತಂದರು. ಈ ಸಂದರ್ಭದಲ್ಲಿ ರೋಹಿತ ನಾಯ್ಕರ, ಭಾವನಾ ನಾಯ್ಕರ, ಸಹನಾ ನಾಯ್ಕರ, ಸಂದೇಶ ವೆಂಕಣ್ಣ, ಇರಾಳ, ಸೌಂದರ್ಯ ಭರತ ಇರಾಳ, ಕುಶಾಲ ಭರತ ಇರಾಳ, ಪ್ರಿಯಾಂಕಾ ಭರತ ಇರಾಳ, ಮಂಜುನಾಥ ಗೌವನಹಳ್ಳಿ, ಐಶ್ವರ್ಯ, ಕೃಷ್ಣ, ಚಂದ್ರು ಎಸ್.ಪೂಜಾರ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
Spread the love
ಗಣೇಶ ಚತುರ್ಥಿಯ ಅಂಗವಾಗಿ ಗದುಗಿನ ಕಾಂಗ್ರೆಸ್ನ ಹಿರಿಯ ಮುಖಂಡ ಪರಶುರಾಮ ಚನ್ನಪ್ಪ ನಾಯ್ಕರ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕಲ ಪೂಜಾ ವಿಧಾನಗಳೊಂದಿಗೆ ಗಣೇಶ ಮೂರ್ತಿಯನ್ನು ಕರೆತಂದರು. ಈ ಸಂದರ್ಭದಲ್ಲಿ ರೋಹಿತ ನಾಯ್ಕರ, ಭಾವನಾ ನಾಯ್ಕರ, ಸಹನಾ ನಾಯ್ಕರ, ಸಂದೇಶ ವೆಂಕಣ್ಣ, ಇರಾಳ, ಸೌಂದರ್ಯ ಭರತ ಇರಾಳ, ಕುಶಾಲ ಭರತ ಇರಾಳ, ಪ್ರಿಯಾಂಕಾ ಭರತ ಇರಾಳ, ಮಂಜುನಾಥ ಗೌವನಹಳ್ಳಿ, ಐಶ್ವರ್ಯ, ಕೃಷ್ಣ, ಚಂದ್ರು ಎಸ್.ಪೂಜಾರ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.