ಹರ್ತಿ ಗ್ರಾಮದಲ್ಲಿ ಭವ್ಯ ಕಾರ್ತಿಕೋತ್ಸವ: ಸಾವಿರಾರು ಭಕ್ತರ ದೀಪಾರಾಧನೆಯಲ್ಲಿ ಅರಳಿದ ಭಕ್ತಿ ಸಿರಿ

0
Spread the love

ಮುಳಗುಂದ: ಮುಳಗುಂದ ಪಟ್ಟಣ ಸಮೀಪದ ಹರ್ತಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ನಿಮಿತ್ತ ಬಸವೇಶ್ವರನಿಗೆ ಬೆಳಿಗ್ಗೆ ವಿಶೇಷ ಅಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ ಕಾರ್ತಿಕೋತ್ಸವ ಜರುಗಿತು. ಸಾವಿರಾರು ಭಕ್ತರು ಭಕ್ತಿ ಭಾವದಿಂದ ಬಸವೇಶ್ವರ ದೇವರಿಗೆ ದೀಪೋತ್ಸವ ನೆರವೇರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

Advertisement

 


Spread the love

LEAVE A REPLY

Please enter your comment!
Please enter your name here