ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಚನ್ನರಡ್ಡಿ ಬಸವರಡ್ಡಿ ಗೂಳರಡ್ಡಿಯವರನ್ನು ಸನ್ಮಾನಿಸಲಾಯಿತು.
Advertisement
ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಶಂಭು ಹುನಗುಂದ, ಮಹೇಶ ಶಟವಾದಿ, ಟೋನಿ ಜೋಶಿ, ಪ್ರಶಾಂತ ನರಗುಂದ, ಶರಣಪ್ಪ ಸಂಗನಾಳ, ಸವಿತಾ ಸಂಗನಾಳ, ಸತೀಶ ಕಟ್ಟಿಮನಿ, ವಿನೋದ ಮಿಸಾಳ, ಮಹಾಂತೇಶ ಕುಲಕರ್ಣಿ, ಹುಣಸೀಮರದ, ರಾಮಕುಮಾರ ಅಗಸಿಮನಿ, ವಿಜಯಕುಮಾರ ಸೇರಿದಂತೆ ಕುಷ್ಟಗಿ ಚಾಳ ಮತ್ತು ವೆಲ್ಫೇರ್ ಟೌನ್ನ ಗುರುಹಿರಿಯರು, ಯುವಕರು ಇದ್ದರು.
ಲಕ್ಷ್ಮಣ ವಡ್ಡರಕಲ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.