ಮೈಸೂರು ದಸರಾ ಉತ್ಸವದಲ್ಲಿ ‘ನಾಡಗೀತೆಗೆ ನೂರರ ಸಂಭ್ರಮ’

0
Spread the love

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ‘ನಾಡಗೀತೆಗೆ ನೂರರ ಸಂಭ್ರಮ-ಸಾವಿರಾರು ಸ್ವರಸಂಗಮ’ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಹಿರಿಯ ಕಲಾವಿದ ಶಂಕ್ರಣ್ಣ ಸಂಕಣ್ಣವರರು ಸ್ವರಚಿತ ಲಾವಣಿ ಹಾಗೂ ಗೀಗಿ ಪದಗಳನ್ನು ಆವಿಷ್ಕರಿಸಿದರು. ಲಕ್ಕುಂಡಿಯ ಬಸವರಾಜ ಹಡಗಲಿ ಮತ್ತು ನೀಲಗುಂದದ ನಾಗರಾಜ ಜಕ್ಕಮ್ಮನವರ ಅವರು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ದಸರಾ ಉಪ ಸಮಿತಿ ಅವರಿಂದ ಸನ್ಮಾನ ವಿಸ್ತಾರವಾಯಿತು.

Advertisement

Spread the love

LEAVE A REPLY

Please enter your comment!
Please enter your name here