ನರೇಗಲ್ಲ ಹಿರೇಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ಸದ್ಧರ್ಮ ಧಾಮ ಉದ್ಘಾಟನೆಯ ನಿಮಿತ್ತ ಹೋಮ-ಹವನಗಳು ಜರುಗಿದವು. ಹೋಮ ಹಾಗೂ ಗೋ ಪೂಜೆಯನ್ನು ಮಂಜುನಾಥ ಎಸ್.ಅಣಗೌಡ್ರ ದಂಪತಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಉಪಸ್ಥಿತರಿದ್ದು, ಹೋಮ ಕಾರ್ಯಗಳನ್ನು ನೆರವೇರಿಸಿದರು.
Advertisement