ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಮಂಜುನಾಥ ದೇವಪ್ಪ ಕಡ್ಡಿಪೂಜಾರ ಅವರು ಮಂಡಿಸಿದ `ಲೈಫ್ ಆಂಡ್ ವರ್ಕ್ಸ್ ಆಫ್ ಡಾ. ಅಜಯ ಕುಮಾರ ಸೂದ್: ಎ ಸೈಂಟೊಮೆಟ್ರಿಕ್ ಸ್ಟಡಿ’ ಮಹಾಪ್ರಭಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್ಡಿ ಪ್ರದಾನ ಮಾಡಿದೆ. ಇವರಿಗೆ ಕವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ಬಿ.ಡಿ. ಕುಂಬಾರ ಮಾರ್ಗದರ್ಶನ ಮಾಡಿದ್ದಾರೆ.
Advertisement