ಕುವರಿ ಕೀನ್ಯಾಗೆ ಶುಭಕೋರಿದ ಸಚಿವ ಪ್ರಿಯಾಂಕ್ ಖರ್ಗೆ – ಕಾರಣ ಇಲ್ಲಿದೆ!

0
Spread the love

ಕಲಬುರ್ಗಿ;- ಕೀನ್ಯಾದ ಮೊಂಬಾಸಾದಲ್ಲಿ ಇದೇ ತಿಂಗಳ 6 ರಿಂದ 9 ರವರೆಗೆ ನಡೆಯಲಿರುವ ಗ್ಲೋಬಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾಳೆ ಕಲಬುರಗಿ ಜಿಲ್ಲೆ ಸೇಡಂ ಮೂಲದ ಕಾವೇರಿ.. ಗ್ಲೋಬಲ್ ಅಪಾರ್ಚುನಿಟಿ ಯೂತ್ ನೆಟ್‌ವರ್ಕ್ ಸಂಸ್ಥೆ ಆಯೋಜಿಸಿರುವ ಸಮ್ಮೇಳನದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕುರಿತು ಕಾವೇರಿ ಮಾತನಾಡಲಿದ್ದಾಳೆ.

Advertisement

ಹೀಗಾಗಿ ಟ್ರಸ್ಟ್ ಕಲ್ಪಿಸಿದ ಉಚಿತ ವೀಸಾವನ್ನು ಸಚಿವ ಪ್ರಿಯಾಂಕ್ ಖರ್ಗೆ ಕಾವೇರಿಗೆ ನೀಡಿ ಆಲ್ ದಿ ಬೆಸ್ಟ್ ಹೇಳಿದ್ರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಈವೇಳೆ ಹಾಜರಿದ್ದರು..


Spread the love

LEAVE A REPLY

Please enter your comment!
Please enter your name here