ಹನಿಗವನ

0
hanigavana
Spread the love

ಮತ್ತೆ ಬಂದಿದೆ
ಚುನಾವಣೆ
ಆಗಲಿದೆ ಹಣದ
ಚಲಾವಣೆ

Advertisement

ಮತದಾರರ ಮೇಲೆ
ಸುರಿಯಲಿದೆ
ಭರವಸೆಗಳ
ಸುರಿಮಳೆ

ಕಾಣಲಿದೆ ಮತದಾರರ
ಮುಖದಲ್ಲಿ
ಸಂತಸದ
ಕಳೆ

ಚುನಾವಣೆಯ ನಂತರ
ಹುಸಿಯಾಗಲಿದೆ
ಅಭ್ಯರ್ಥಿಗಳು
ನೀಡಿದ
ಭರವಸೆ

ಕಾಣಲಿದೆ ಮತದಾರರ
ಮುಖದಲ್ಲಿ
ಭಾರೀ
ನಿರಾಸೆ

ಆಮಿಷಕ್ಕೆ ಒಳಗಾಗದೇ
ಯೋಚಿಸಿ
ಮತ ನೀಡಿ
ಯೋಗ್ಯ ವ್ಯಕ್ತಿಗೆ

ಆಗ ಮಾತ್ರ
ಸಾಧ್ಯ
ದೇಶದ
ಏಳಿಗೆ
– ಎಚ್.ಆರ್. ವಸ್ತ್ರದ.
ಧಾರವಾಡ.


Spread the love

LEAVE A REPLY

Please enter your comment!
Please enter your name here