ಉಸುಗಿನಗಟ್ಟಿ ಓಣಿಯಲ್ಲಿ ರಸಮಂಜರಿ ಕಾರ್ಯಕ್ರಮ

0
Rasamanjari program at Usuginatti Oni
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಗಂಜೀ ಬಸವೇಶ್ವರ ಭಜನಾ ಸಂಘದ ವತಿಯಿಂದ ಗಜಾನನೋತ್ಸವ ಸಮಿತಿ ಉಸಗಿನಗಟ್ಟಿ ಓಣಿ ಗದಗ ಇವರ ನೇತೃತ್ವದಲ್ಲಿ 29ನೇ ವರ್ಷದ ಗಜಾನನೋತ್ಸವ ಅಂಗವಾಗಿ ಸೆ.13ರಂದು ಶ್ರೀ ಗುರೂಜಿ ಮೆಲೋಡಿಯಸ್ ಇವೆಂಟ್ಸ್ ಗದಗ ಇವರಿಂದ ರಾತ್ರಿ 8 ಗಂಟೆಗೆ ಸಾರ್ವಜನಿಕ ರಸಮಮಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಸೆ. 15ರಂದು ಗಣೇಶ ಮೂರ್ತಿಯ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಉಸಗಿನಗಟ್ಟಿ ಓಣಿಯ ಗಜಾನನೋತ್ಸವ ಸಮಿತಿ ಅಧ್ಯಕ್ಷ ಪ್ರಭು ಕಲಬಂಡಿ, ಉಪಾಧ್ಯಕ್ಷ ಸಿದ್ಧಲಿಂಗೇಶ ಸಂಗನಾಳ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here