ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಬಾವಿವೊಂದರಲ್ಲಿ ಬಿದ್ದಿದ್ದ ನಾಗರಹಾವು ರಕ್ಷಣೆ ಘಟನೆ ನಡೆದಿದೆ.
Advertisement
ರಾಘವೇಂದ್ರ ಕುರಿ ಅನ್ನೋರ ತೋಟದ ಬಾವಿಯಲ್ಲಿ ಕಾಣಿಸಿಕೊಂಡಿದ್ದ ನಾಗರಹಾವು ನೀರಿನಿಂದ ಮೇಲೆ ಬರಲಾರದೇ ಪರದಾಡುತ್ತಿದ್ದು, ಈ ವೇಳೆ ತೋಟದ ಮಾಲೀಕ ನೋಡಿ ಮಾನವೀಯತೆ ಮೆರೆದಿದ್ದಾರೆ.
ಉರಗ ರಕ್ಷಕ ಜಲಾಲ್ ಕೊಪ್ಪಳ ಎಂಬುವರು ನಾಗರಹಾವಿನ ರಕ್ಷಣೆಯಾಗಿದ್ದು, ಬಹಳಷ್ಟು ಆಳವಿದ್ದ ಬಾವಿಯಲ್ಲಿ ಬಿದ್ದು ಪರದಾಡುತ್ತಿದ್ದ ನಾಗರಹಾವು ನಂತರ ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಗಿದೆ.