ಫಾರ್ಚೂನರ್ ಕಾರಿಗೆ ಜಾಗ ಬಿಟ್ಟಿಲ್ಲ ಅಂತ ಕಿರಿಕ್: ಸಿನಿಮಾ ಸ್ಟೈಲ್ ನಲ್ಲಿ ಚಾಲಕನಿಗೆ ಹಲ್ಲೆ!

0
Spread the love

ಬೆಂಗಳೂರು:- ಫಾರ್ಚೂನರ್ ಕಾರಿಗೆ ಜಾಗ ಬಿಟ್ಟಿಲ್ಲ ಅಂತ ಚಾಲಕನಿಗೆ ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ ನಡೆದಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

Advertisement

ಗುಂಪೊಂದು ಫಾರ್ಚೂನರ್ ಕಾರಿನಲ್ಲಿ ಹೋಗುತ್ತಿತ್ತು. ಈ ವೇಳೆ ಮುಂದೆ ಇದ್ದ ಖಾಸಗಿ ವಾಹನದ ಚಾಲಕ ಮುಂದೆ ಹೋಗೋಕೆ ಬಿಟ್ಟಿಲ್ಲ ಅಂತಾ ಖಾಸಗಿ ವಾಹನ ಚಾಲಕನ ಮೇಲೆ ಹಲ್ಲೆ ನಡೆದಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಡಾ. ಪ್ರಜ್ವಿತ್ ರೈ ಎಂಬಾತ ಅಸಹಾಯಕರ ಮೇಲೆ ಈ ರೀತಿ ದರ್ಪ ತೋರುವವರಿಗೆ ಶಿಕ್ಷೆ ಆಗ್ಬೇಕು ಅಂತಾ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ದರ್ಶನ್ ಮತ್ತು ರೇಣುಕಾಸ್ವಾಮಿ ಹೆಸ್ರು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ಮಾಹಿತಿ ಪಡೆದಿರೋ ಪೊಲೀಸರು ಕಾರಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here