ಕಲಬುರ್ಗಿ;- ಕಲಬುರಗಿಯಲ್ಲಿ ಶತಕೋಟಿ ರಾಮತಾರಕ ಮಂತ್ರ ಜಪ ಮಾಡಲಾಗುತ್ತಿದೆ.. ಅಯ್ಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಉದ್ಘಾಟನೆಗೆ ಮಹೂರ್ತ ಫಿಕ್ಸ್ ಆಗ್ತಿದ್ದಂತೆ ಇತ್ತ ಕಲಬುರಗಿಯಲ್ಲಿ ಶತಕೋಟಿ ರಾಮತಾರಕ ಮಂತ್ರ ಜಪ ಮಾಡಲಾಗುತ್ತಿದೆ.
Advertisement
ಪ್ರಶಾಂತ ನಗರದ ಹನುಮಾನ್ ಮಂದಿರದಲ್ಲಿ ನಿತ್ಯವೂ ಮಂತ್ರ ಜಪ ಮಾಡಲಾಗುತಿದ್ದು ಮೊನ್ನೆ ವಿಜಯದಶಮಿ ಹಬ್ಬದಿಂದ ಆರಂಭವಾಗಿದೆ..ಜನೆವರಿ 22 ರವರೆಗೂ ರಾಮತಾರಕ ಮಂತ್ರದ ಜಪ ನಡೆಯಲಿದ್ದು ಮಂದಿರ ಉದ್ಘಾಟನೆಯ ದಿನ ರಾಮತಾರಕ ಹೋಮ ಹಮ್ಮಿಕೊಳ್ಳಲಾಗಿದೆ ಅಂತ ಪಂಡಿತ್ ಗುಂಡಾಚಾರ್ ಜೋಶಿ ನರಿಬೋಳ್ ತಿಳಿಸಿದ್ದಾರೆ..