ಗದಗ ಜಿಲ್ಲೆಗೆ ಡಿಸಿ‌ಯಾಗಿ ಶ್ರೀಧರ್ ನೇಮಕ: ಅಚ್ಚರಿ ತಂದ ಗೋವಿಂದ ರೆಡ್ಡಿ ವರ್ಗಾವಣೆ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಳೆದ ಆರು ತಿಂಗಳ ಹಿಂದೆಯಷ್ಟೇ ಗದಗ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಗೋವಿಂದ ರಡ್ಡಿ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಗೆ ನೂತನವಾಗಿ ( 2012ರ ಕೆ.ಎನ್) ಅಧಿಕಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾಮಾಜಿಕ ಲೆಕ್ಕ ಪರಿಶೋಧನೆ ‌ವಿಭಾಗದ ನಿರ್ದೇಶಕರಾಗಿದ್ದ ಸಿ ಎನ್  ಶ್ರೀಧರ್ ಅವರನ್ನು ಸರಕಾರ ಗದಗ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

2024ರ ಜುಲೈ 5ರಂದು ಗದಗ ಜಿಲ್ಲಾಧಿಕಾರಿ ಆಗಿ ನೇಮಕವಾಗಿದ್ದ ಗೋವಿಂದ್ ರಡ್ಡಿ ಅವರನ್ನು ಸರಕಾರ ಆರು ತಿಂಗಳಲ್ಲಿ ವರ್ಗಾವಣೆಗೊಳಿಸಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.


Spread the love

LEAVE A REPLY

Please enter your comment!
Please enter your name here