ತೋಟದ ಮನೆಯ ರೂಮ್‌ನಲ್ಲಿದ್ದ ನಾಗರಹಾವು ರಕ್ಷಣೆ..!

0
Spread the love

ತುಮಕೂರು: ತೋಟದ ಮನೆಯ ರೂಮ್ ನಲ್ಲಿದ್ದ ನಾಗರಹಾವನ್ನೂ ಉರಗ ಸಂರಕ್ಷಕ ದಿಲೀಪ್ ರಕ್ಷಣೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.

Advertisement

ಶ್ರೀನಿವಾಸ್ ರವರ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವು, ಹಾವನ್ನೂ ನೋಡಿದ ಮನೆಯವರು ಭಯಭೀತರಾಗಿದ್ದಾರೆ.

ತಕ್ಷಣ ಉರಗ ಸಂರಕ್ಷಕ ದಿಲೀಪ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ಭೇಟಿ ನಾಗರಹಾವು ರಕ್ಷಣೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here