ತುಮಕೂರು: ತೋಟದ ಮನೆಯ ರೂಮ್ ನಲ್ಲಿದ್ದ ನಾಗರಹಾವನ್ನೂ ಉರಗ ಸಂರಕ್ಷಕ ದಿಲೀಪ್ ರಕ್ಷಣೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
Advertisement
ಶ್ರೀನಿವಾಸ್ ರವರ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವು, ಹಾವನ್ನೂ ನೋಡಿದ ಮನೆಯವರು ಭಯಭೀತರಾಗಿದ್ದಾರೆ.
ತಕ್ಷಣ ಉರಗ ಸಂರಕ್ಷಕ ದಿಲೀಪ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ಭೇಟಿ ನಾಗರಹಾವು ರಕ್ಷಣೆ ಮಾಡಿದ್ದಾರೆ.