ಆಟವಾಡಲು ಹೋಗಿ ದುರಂತ: ಕೆರೆಯಲ್ಲಿ ಬಿದ್ದು ಅವಳಿ-ಜವಳಿ ಮಕ್ಕಳಿಬ್ಬರು ಸಾವು!

0
Spread the love

ಹುಬ್ಬಳ್ಳಿ:- ಆಟವಾಡಲು ಹೋಗಿ ಕೆರೆಯಲ್ಲಿ ಬಿದ್ದು ಅವಳಿ-ಜವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ಸಮೀಪದ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಜರುಗಿದೆ.

Advertisement

ಮುದಸ್ಸಿರ್ ಸಾಬ್ ಚಂದುಖಾನವರ (3) , ಮುಜುಫೀರ್ ಚಂದುಖಾನವರ (3) ಮೃತರು. ಗ್ರಾಮಸ್ಥರ ಸಹಾಯದಿಂದ ಶವ ತೆಗೆದು ಕುಂದಗೋಳ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯಿಂದ ಮೃತ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here