ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥಗೌಡ, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಮ ಭಂಡಾರಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿಯವರನ್ನು ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಚ್. ಪಾಟೀಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನ್ವರಭಾಷಾ ನದಾಫ್, ಮುಳಗುಂದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಜ್ಜಪ್ಪ ಹುಗ್ಗೆಣ್ಣವರ, ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡ್ರ, ಶಾರುಖ ಹುಯಿಲಗೋಳ, ಅಭಿಷೇಕ ಅಬ್ನಿಸ್, ಧಾರವಾಡ ಗ್ರಾಮೀಣ ಅಧ್ಯಕ್ಷ ಅರ್ಜುನ ಪಾಟೀಲ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಉದಯ ವೀರನಗೌಡ, ಅಹ್ಮದ ಖಾಜಿ, ಸಂತೋಷ ರಾಮೇನಹಳ್ಳಿ, ಗಣೇಶ ಕಟಗಿ, ರಾಜು ಅಸೂಟಿ, ಕಿರಣ ಕಟ್ಟಿಮನಿ, ಮಲ್ಲಪ್ಪ ಬಾರಕೇರ, ಹಸನ ಓಲೇಕಾರ, ಮಹಮ್ಮದ್ಸಾಬ ಬೆಟಗೇರಿ, ಮುನ್ನಾ ಢಾಲಾಯತ, ಸದ್ದಾಮ ನದಾಫ್, ಮೆಹಬೂಬ ಬಳ್ಳಾರಿ, ರಾಜು ಅಣ್ಣಿಗೇರಿ, ಸೈಯ್ಯದ ಗುಜಮಾಗಡಿ, ಸಮೀರ ಕೊಟ್ಟೂರು, ಅಣ್ಣಪ್ಪ ಗಾರವಾಡ, ಮಲ್ಲಪ್ಪ ದಂಡಿನ, ಬಾಲಕೃಷ್ಣ ಲಂಕೆನ್ನವರ, ಚಂದ್ರು ಹಿರೇಮಠ, ಯಲ್ಲಪ್ಪ ಕುರಟ್ಟಿ, ಶಿವಾನಂದ ಕರೆಣ್ಣವರ, ರಾಮಕೃಷ್ಣ ತಳವಾರ, ಮೈಬು ಯಕ್ಲಾಸಪೂರ, ಚನ್ನಪ್ಪ ಬ್ಯಾಹಟ್ಟಿ ಮುಂತಾದವರು ಉಪಸ್ಥಿತರಿದ್ದರು.