ಕಾಂತೀಲಾಲ ಬನ್ಸಾಲಿಯವರಿಗೆ ಶ್ರದ್ಧಾಂಜಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣರು, ಮಾಜಿ ಜಿಲ್ಲಾಧ್ಯಕ್ಷರು, ರಾಜ್ಯ ದ್ರಾಕ್ಷಾರಸ ನಿಗಮದ ಮಾಜಿ ಅಧ್ಯಕ್ಷ ಕಾಂತೀಲಾಲ ಬನ್ಸಾಲಿ (62) ಅವರ ನಿಧನದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 

Advertisement

ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ, ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಎಂ.ಎA. ಹಿರೇಮಠ ಬನ್ಸಾಲಿಯವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅನಿಲ ಅಬ್ಬಿಗೇರಿ, ಉಷಾ ದಾಸರ, ಅಶೋಕ ಸಂಕಣ್ಣವರ, ಸುಧೀರ ಕಾಟಿಗರ, ಸಂತೋಷ ಅಕ್ಕಿ, ಸುರೇಶ ಮರಳಪ್ಪನವರ, ರಮೇಶ ಸಜ್ಜಗಾರ, ವಿನಾಯಕ ಮಾನ್ವಿ, ಮಹೇಶ ದಾಸರ, ಯೋಗೇಶ್ವರ ಭಾವಿಕಟ್ಟಿ, ರೇಖಾ ಬಂಗಾರಶೆಟ್ಟರ, ಮೇಘಾ ಕೊಟ್ಟೂರ, ಮಾಂತೇಶ ಬಾತಾಖಾನಿ, ನಾಗರಾಜ ತಳವಾರ, ಪುನೀತ್ ಬೆನಕನವಾರಿ, ವಿನಾಯಕ ಹಬೀಬ್, ಮಂಜುನಾಥ ವಡ್ಡರ, ವಿನೋದ ಹಂಸನೂರ ಸ್ಭೆರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

 


Spread the love

LEAVE A REPLY

Please enter your comment!
Please enter your name here