ಗುರು ಪೂರ್ಣಿಮೆ ನಿಮಿತ್ತ ನಿವೃತ್ತ ಶಿಕ್ಷಕಿ ಲಲಿತಮ್ಮ ಅವರಿಗೆ ಸನ್ಮಾನ

0
Spread the love

ಹರಪನಹಳ್ಳಿ: ಹರಪನಹಳ್ಳಿ ಬಿಜೆಪಿ ಮಂಡಲದ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ನಿವೃತ್ತ ಶಿಕ್ಷಕಿ ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಬಾವಿಹಳ್ಳಿ, ಮಂಡಲ ಉಪಾಧ್ಯಕ್ಷ ಮುದುಕವ್ವನವರ ಶಂಕರ, ಹಲುವಾಗಲು ದ್ಯಾಮಣ್ಣ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕಡೇಮನಿ ಸಂಗಮೇಶ, ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶೃಂಗಾರ ತೋಟ ಗಿರೀಶ್, ಪಿ.ಎಂ. ಗುರುಬಸವರಾಜ್, ಮಟ್ಟಿ ಮಲ್ಲಿಕಾರ್ಜುನ, ಬದ್ರಿನಾಥ ಶೆಟ್ಟರು ಮುಂತಾದವರಿದ್ದರು.

Advertisement

Spread the love

LEAVE A REPLY

Please enter your comment!
Please enter your name here