HomeGadag Newsಎಪಿಎಮ್ ಸಿ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ; ಗಾಬರಿ ಬಿದ್ದ ಜನರು

ಎಪಿಎಮ್ ಸಿ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ; ಗಾಬರಿ ಬಿದ್ದ ಜನರು

For Dai;y Updates Join Our whatsapp Group

Spread the love

ಮಟಮಟ ಮಧ್ಯಾಹ್ನ ನಡೆದ ಘಟನೆ….

ವಿಜಯಸಾಕ್ಷಿ ಸುದ್ದಿ, ನರಗುಂದ

ಎಪಿಎಮ್ ಸಿ ಆವರಣದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕದ ವಾತಾವರಣ ‌ನಿರ್ಮಾಣವಾಗಿ‌ ಗಾಬರಿಬಿದ್ದ ಕೆಲವು ಜನರು ಓಡಾಡಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಎಪಿಎಮ್ ಸಿ ಆವರಣದಲ್ಲಿ ಇರುವ ಕಚೇರಿಯ ಹಿಂದಿನ ಪೈಪ್ ನಲ್ಲಿ ನಾಗರಹಾವು ಇತ್ತು. ಅದನ್ನು ಕಂಡ ಕೆಲವು ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿ ಓಡಾಡಿದರು.

ತಕ್ಷಣವೇ ಉರಗ ತಜ್ಞ ಸ್ನೇಕ್ ಬುಡ್ಡಾ ಅವರಿಗೆ ಕಚೇರಿಯ ಸಿಬ್ಬಂದಿ ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಆಗ ಸ್ಥಳಕ್ಕೆ ಬಂದ ಸ್ನೇಕ್ ಬುಡ್ಡಾ ಅವರು, ಅದನ್ನು ಹಿಡಿಯಲು ‌ಮುಂದಾದರು. ಸಾಕಷ್ಟು ಹೊತ್ತು ಕಾಡಿಸಿದ ನಾಗರಹಾವು ಕೊನೆಗೂ ನೀರಿನ ಜಾರಿನೊಳಗೆ ಹೋಗಿ ಕುಳಿತುಕೊಂಡಿತು.

ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ‌ ನಾಗರಹಾವನ್ನು ಬಿಟ್ಟು ಬರಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!