ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ ಗುಂಜಿಕರ್ ಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ರಾಜ್ಯ ಸರಕಾರಿ ನೌಕರರ ಸಂಘದ  ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ.ಎಲ್.ಗುಂಜಿಕರ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಮುಂಡರಗಿ ತಾಲೂಕು ಅಧಿಕಾರಿಗಳಾದ  ಡಾ. ಬಸವರಾಜ.ಬಳ್ಳಾರಿ, ಗದಗ ತಾಲೂಕು ವಿಸ್ತರ್ಣಾಧಿಕಾರಿಗಳಾದ ಮಲ್ಲಿಕಾರ್ಜುನ ಹಣಸಿ,  ಸದಸ್ಯರಾದ ಮಹಾಂತೇಶ ಅಂಗಡಿ, ಬಸವರಾಜ ಪೂಜಾರ, ಹನುಮಂತ ನಾಗರಹಳ್ಳಿ, ಮಂಜುನಾಥ್ ನಿಡಗುಂದಿ, ಬಸವರಾಜ ಲಾಳಿ, ಮಹಾಂತೇಶ ಹಾದಿಮನಿ, ಕಸ್ತೂರೆವ್ವ ಕಾತರಕಿ, ಸರೋಜಾ ದೊಡ್ಡನಿ, ಸ್ವಾತಿ ಮಾಳಗಿಮನಿ ಸೇರಿದಂತೆ ಇನ್ನಿತರರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here