ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ದೀಡ ನಮಸ್ಕಾರ ಹಾಕಿದ ಅಭಿಮಾನಿಗಳು

0
Spread the love

ಗದಗ: ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲರ ಗೆಲುವಿಗಾಗಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶನಿವಾರ ಬಿಂಕದಕಟ್ಟಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೀಡ ನಮಸ್ಕಾರ ಹಾಕಿದರು.

Advertisement

ಬಿಂಕದಕಟ್ಟಿ ಗ್ರಾಮದ ಹನುಮರೆಡ್ಡಿ ನಡುವಿನಮನಿ, ಶ್ರೀನಿವಾಸ್ ಅಗಸನಕೊಪ್ಪ, ರಮೇಶ್ ಕರೂರು, ಗೋಪಾಲ್ ಕೊಳ್ಳಿ, ಶ್ರೀ ಸಂತಾನಲಕ್ಷ್ಮಿ ಗುಡಿಯಿಂದ ಶ್ರೀರಾಮ ಕರುಣಾನಂದ ಮಠದವರೆಗೆ ದೀಡ ನಮಸ್ಕಾರ ಹಾಕಿದರು.


Spread the love

LEAVE A REPLY

Please enter your comment!
Please enter your name here