HomeCrime Newsಮನೆ ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಲೂಟಿ

ಮನೆ ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಲೂಟಿ

For Dai;y Updates Join Our whatsapp Group

Spread the love

ನಗದು ಸೇರಿ 14ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ…..

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಮನೆ ಬಾಗಿಲಿಗೆ ಹಾಕಿದ್ದ ಬೀಗವನ್ನು ಮೀಟಿ ಒಳಹೊಕ್ಕ ಖದೀಮರು, ಮನೆಯಲ್ಲಿ ಇದ್ದ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಟಗೇರಿಯ ಕೃಷ್ಣಾ ಲೇಔಟ್ ನಲ್ಲಿ ಇರುವ ವಿವೇಕಾನಂದ ತಂದೆ ಭವನಸಾ ಕಬಾಡಿ ಇವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದು ವಸ್ತುವಿನಿಂದ ಮೀಟಿ‌ ಒಳಹೊಕ್ಕು ಮನೆಯ ಕೆಳ ಅಂತಸ್ತಿನ ಬೆಡ್ ರೂಂ ಹಾಗೂ ಮೇಲಿನ ಅಂತಸ್ತಿನ ಬೆಡ್ ರೂಂಗಳಲ್ಲಿದ್ದ ಟ್ರೇಜರಿಗಳನ್ನು ಕೀಲಿಯಿಂದ ತಗೆದು ಒಳಗಿನ ಲಾಕರ್ ನಲ್ಲಿ ಇದ್ದ ಸುಮಾರು 13‌.02000 ಲಕ್ಷ ರೂ.ಗಳ ಮೌಲ್ಯದ ಬಂಗಾರದ ಆಭರಣಗಳು, 25 ಸಾವಿರ ರೂ.ಮೌಲ್ಯದ 250 ಗ್ರಾಮ ತೂಕದ ಬೆಳ್ಳಿಯ ಆಭರಣಗಳು, 20 ಸಾವಿರ ರೂ. ಮೌಲ್ಯದ ,06 ರಿಸ್ಟ್ ವಾಚಗಳು ಹಾಗೂ ನಗದು 60 ಸಾವಿರ ಸೇರಿದಂತೆ ಒಟ್ಟು 14 ಲಕ್ಷ, 07000/ ರೂ ಕಳ್ಳತನವಾಗಿದೆ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ 0048/2023 ರಂತೆ ಕಲಂ 454,380 ipc ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!