ತೋಟಪ್ಪ (ರಾಜು) ಕುರಡಗಿ ಅವರಿಗೆ ಆದೇಶ ಪ್ರತಿ ನೀಡಿದ ವಿಜಯೇಂದ್ರ ಯಡಿಯೂರಪ್ಪ

0
Spread the love

ಬೆಂಗಳೂರು: ಪಕ್ಷದ ಸಂಘಟನಾ ಪರ್ವದ ಸಮಯದಲ್ಲಿ ಚುನಾವಣೆ ಮೂಲಕ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತೋಟಪ್ಪ (ರಾಜು) ಕುರಡಗಿ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಆದೇಶ ಪ್ರತಿ ನೀಡಿದರು. ಬೆಂಗಳೂರು ಜಗನಾಥ ಭವನದಲ್ಲಿ ಬುಧವಾರ ನಡೆದ ರಾಜ್ಯದ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಎಲ್ಲಾ ಜಿಲ್ಲಾಧ್ಯಕ್ಷರಿಗೆ ಆದೇಶ ಪ್ರತಿ ನೀಡಲಾಯಿತು.

Advertisement

Spread the love

LEAVE A REPLY

Please enter your comment!
Please enter your name here