ಮನೆಯ ಮೆಟ್ಟಿಲು ಹತ್ತುವಾಗ ಆಯಾತಪ್ಪಿ ಬಿದ್ದು ಯೋಧ ಸಾವು..!

0
Spread the love

ಮಂಡ್ಯ: ಮನೆಯ ಮೆಟ್ಟಿಲು ಹತ್ತುವಾಗ ಆಯಾತಪ್ಪಿ ಬಿದ್ದು ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಘಟನೆ ನಡೆದಿದೆ.

Advertisement

ಸಿ.ಕೆ. ಸಂದೀಪ್ ಕುಮಾರ್ (38) ಮೃತ ಯೋಧ. ಸಂದೀಪ್‌ ಹರಿಯಾಣದಲ್ಲಿ ಮಿಲಿಟರಿ ಸೇವೆಯಲ್ಲಿದ್ದರು. ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಸಂದೀಪ್, ರಾತ್ರಿ ಮನೆ ಹತ್ತಿರ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here