ಈರೇಶ ಇತಲಿ ನಿಧನ

0
Spread the love

ಗಂಗಾವತಿ ನ.01:

Advertisement

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಈರೇಶ್ ಇತಲಿ(49) ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

(ನಿವೃತ್ತ ತಹಸೀಲ್ದಾರ ಶಿವಪ್ಪ ಗದಗ ಅವರ ಪುತ್ರಿ ಶ್ರೀಮತಿ ವಿಜಯಲಕ್ಷ್ಮೀಯವರ ಪತಿ)

ಮೂಲತಃ ಬೆಂಗಳೂರಿನವರಾದ ಇವರು ಗಂಗಾವತಿಯಲ್ಲಿ ನೆಲೆಸಿದ್ದರು.

ಮೃತರು,ತಾಯಿ,ಪತ್ನಿ,ಇಬ್ಬರು ಪುತ್ರರು, ಸಹೋದರರು,ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ಗಂಗಾವತಿಯ ಹಿರೇಜಂತಕಲ್ ರುದ್ರಭೂಮಿಯಲ್ಲಿ ಜರುಗಲಿದೆ.


Spread the love

LEAVE A REPLY

Please enter your comment!
Please enter your name here