ಬಿಜೆಪಿ ಮುಖಂಡರಿಂದ ಪೊಲೀಸರಿಗೆ ಎನರ್ಜಿ ಡ್ರಿಂಕ್ಸ್ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ನೇತೃತ್ವದಲ್ಲಿ ಗೋಕುಲ್ ಪೊಲಿಸ್ ಠಾಣೆ ಸಿಬ್ಬಂದಿಗಳಿಗೆ ಇಮ್ಯುನಿಟಿ ಎನರ್ಜಿ ಡ್ರಿಂಕ್ಸ್ ವಿತರಣೆ ಮಾಡಲಾಯಿತು.

ಇಂದು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ immuity booster ಪಾನೀಯ ಬಾಟಲನ್ನು ಠಾಣೆಯ ಇನ್ಸ್‌ಪೆಕ್ಟರ್ ಕಾಲಿಮಿರ್ಚಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ವಿನಯ್ ಸಜ್ಜನರ, ಮನೋಹರ್ ಭಾಂಡಗೆ, ಅಶೋಕ ವಾಲಿಕರ, ಆನಂದ ವಿಶ್ವನಾಥಮಠ, ಮುರಗೇಶ ಶೆಟ್ಟರ, ಗುರುನಾಥ ವಾಲ್ಮೀಕಿ, ಶ್ರೀಕಾಂತ ಪಾಟೀಲ್, ಶ್ರೀಧರ ಗಡಾದ ಸೇರಿದಂತೆ ಅನೇಕರು ಇದ್ದರು.


Spread the love

LEAVE A REPLY

Please enter your comment!
Please enter your name here