ಸಿದ್ದರಾಮಯ್ಯ ಸ್ವಕ್ಷೇತ್ರ ಪ್ರವಾಸಕ್ಕೆ ಮಲಪ್ರಭಾ ಅಡ್ಡಿ

0
Spread the love

  • ಕೊಣ್ಣೂರು ಸೇತುವೆ ಸಂಪೂರ್ಣ ಜಲಾವೃತ

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸ್ವಕ್ಕೇತ್ರ ಬಾದಾಮಿ ಕ್ಷೇತ್ರದ
ಪ್ರವಾಹ ಪರಿಶೀಲನೆಗೆ ತೆರಳಬೇಕಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಲಪ್ರಭಾ ಪ್ರವಾಹ ಅಡ್ಡಿಪಡಿಸಿದೆ. ಹುಬ್ಬಳ್ಳಿ- ವಿಜಯಪುರ ಮಾರ್ಗವಾಗಿ ತೆರಳಬೇಕಿತ್ತು. ಆದರೆ, ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಬಳಿ ಮಲಪ್ರಭಾ ನದಿಯ ನೀರಿನಿಂದ
ಸೇತುವೆ ಹಾಗೂ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಹೀಗಾಗಿ ಅವರು ಬೇರೆ ಮಾರ್ಗದಲ್ಲಿ ಬಾಗಲಕೋಟೆ ಪ್ರವಾಸ ಬೆಳೆಸುವ ಸಾಧ್ಯತೆ ಇದೆ. ಎನ್ನಲಾಗುತ್ತದೆ.


Spread the love

LEAVE A REPLY

Please enter your comment!
Please enter your name here