HomeGadag Newsದಲಿತರ ಒಕ್ಕೂಟದ ಗದಗ ಜಿಲ್ಲಾ ಅಧ್ಯಕ್ಷರ ನೇಮಕ

ದಲಿತರ ಒಕ್ಕೂಟದ ಗದಗ ಜಿಲ್ಲಾ ಅಧ್ಯಕ್ಷರ ನೇಮಕ

For Dai;y Updates Join Our whatsapp Group

Appointment of Gadag District President of Dalit Union
ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಯುವ ಮುಖಂಡ ಸುರೇಶ ರಾಮಪ್ಪ ಭೀರಣ್ಣವರ ಅವರನ್ನು ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ, ದಲಿತರ ಒಕ್ಕೂಟದ (ಅಹಿಂದ ಒಕ್ಕೂಟ) ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣೆ ನೇಮಕ ಮಾಡಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img