ಜಿಲ್ಲೆಯಲ್ಲಿ 71 ಜನರಿಗೆ ಸೋಂಕು; 259 ಜನರು ಗುಣಮುಖ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 19 ರಂದು 71 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

71 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8291 ಕ್ಕೇರಿದೆ. ಇಂದು 259 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7217 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 955 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 119 ಜನರು ಮೃತಪಟ್ಟಿದ್ದಾರೆ.

ಗದಗ-27, ಮುಂಡರಗಿ-08, ನರಗುಂದ-06, ರೋಣ-12, ಶಿರಹಟ್ಟಿ-15 , ಹೊರಜಿಲ್ಲೆ 03 ಸೇರಿದಂತೆ 71 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು….

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಬಾಲಾಜಿ ಕಾಂಪೌಂಡ್, ತಿಗಡಿಕೇರಿ ಓಣಿ, ಕುರಬರ ಓಣಿ, ಮುಳಗುಂದ ರಸ್ತೆ, ಎಸ್.ಎಂ.ಕೆ.ನಗರ, ಖಾನತೋಟ, ಶಿವಾನಂದ ನಗರ, ಮಸಾರಿ, ವೀರನಾರಾಯಣ ದೇವಸ್ಥಾನದ ಹತ್ತಿರ, ಕೇಶವ ನಗರ, ಕೆ.ಎಸ್.ಆರ್.ಟಿ.ಸಿ. ಕಾಲೋನಿ, ರಾಧಾಕೃಷ್ಣ ಕಾಲೋನಿ, ಟ್ಯಾಗೋರ ರಸ್ತೆ, ಜಿಮ್ಸ್ ಸಾಯಿಬಾಬಾ ದೇವಸ್ಥಾನದ ಹತ್ತಿರ,

ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಿಂಗದಾಳ, ಲಕ್ಕುಂಡಿ, ಹಿರೇಹಂದಿಗೋಳ,

ಮುಂಡರಗಿ ತಾಲೂಕಿನ ಹೆಸರೂರ, ಡಂಬಳ, ನರಗುಂದ ಪಟ್ಟಣದ ವಿದ್ಯಾಗಿರಿ, ಮಾರುತಿ ನಗರ, ನರಗುಂದ ತಾಲೂಕಿನ ಶಿರೋಳ, ವಾಸನ, ಕೊಣ್ಣೂರ,

ರೋಣ ತಾಲೂಕಿನ ಕುರಹಟ್ಟಿ, ಅಬ್ಬಿಗೇರಿ, ಬೆಳವಣಕಿ, ಕೊತಬಾಳ, ಗಜೇಂದ್ರಗಡ, ಮಲ್ಲಾಪುರ, ನರೇಗಲ್, ಗೋಗೇರಿ,

ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ, ಸೇವಾಲಾಲ ಮಂದಿರದ ಹತ್ತಿರ, ಹುಲ್ಲೂರ, ಗುಡ್ಡಾಪುರ, ಛಬ್ಬಿ, ಮ್ಯಾಗೇರಿ, ಖಾನಾಪುರ,
ಲಕ್ಷ್ಮೇಶ್ವರ ಪಟ್ಟಣದ ವಿನಾಯಕ ನಗರ, ಬಸ್ತಿಬಣ,


Spread the love

LEAVE A REPLY

Please enter your comment!
Please enter your name here