28.3 C
Gadag
Sunday, December 3, 2023

ದಲಿತ ಯುವತಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಶಿರಹಟ್ಟಿ
ಉತ್ತರಪ್ರದೇಶದಲ್ಲಿನ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಶಿರಹಟ್ಟಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ, ಇತ್ತೀಚೆಗೆ ದೇಶದಾದ್ಯಂತ ಅತ್ಯಾಚಾರ, ಹಲ್ಲೆ, ಕೊಲೆ ಘಟನೆಗಳು ಮರುಕಳಿಸುತ್ತಿವೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸಣ್ಣ ನಾಯ್ಕರ, ಚಂದ್ರು ತಳವಾರ, ಮಲ್ಲೇಶ ತಳವಾರ, ರಮೇಶ ಗುಳೇದ, ಹನಮಂತ ಜಾಲಿಮರದ, ಎಂ.ಎಂ.ತಳವಾರ, ಮಲ್ಲಪ್ಪ ಬಾಗೇವಾಡಿ, ನಾಗರಾಜ ತಳವಾರ, ಹನುಮಂತ ತಳವಾರ, ಹನುಮಂತ ಕೊಡ್ಲಿ, ಚನ್ನಪ್ಪ ಬೆಟದೂರ ಮುಂತಾದವರು ಉಪಸ್ಥಿತರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts