For Dai;y Updates Join Our whatsapp Group
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕ ಅಮರೆಗೌಡ ಬಯ್ಯಾಪುರ ಎಂದು ಅವರ ಮೇಲಿನ ಅಭಿಮಾನದಿಂದ ಬಿಜಕಲ್ ಗ್ರಾಮದಲ್ಲಿ ಕರಿ ಹಬ್ಬದಂದು ರುದ್ರಯ್ಯ ಹಿರೇಮಠ ಅವರು ತಮ್ಮ ಎತ್ತುಗಳ ಮೇಲೆ ಬರೆದು ಅಭಿಮಾನ ವ್ಯಕ್ತಪಡಿಸಿದ ಚಿತ್ರಗಳು ಇದೀಗ ಎಲ್ಲೆಡೆ ವೈರಲ್ ಆಗಿವೆ..